Wikiversity

  • ಆಗಸ್ಟ್ ೧೭:ಮುಡಾ ನಿವೇಶನ ಹಂಚಿಕೆ ಹಗರಣ- ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ[೧]
  • ಆಗಸ್ಟ್ ೧೭: ತುಂಗಭದ್ರಾ ಅಣೆಕಟ್ಟಿನ ಮುರಿದ ಗೇಟ್ ಅಳವಡಿಕೆ ಯಶಸ್ವಿ[೨]
  • ಆಗಸ್ಟ್ ೧೬: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ, ಕಾಂತಾರ ಮತ್ತು ಕೆಜಿಎಫ್ ೨ ಚಿತ್ರಗಳಿಗೆ ಪ್ರಶಸ್ತಿ[೩]
  • ಆಗಸ್ಟ್ ೧೬: ಅಗ್ನಿ ಕ್ಷಿಪಣಿ ಯೋಜನೆಗಳ ಪಿತಾಮಹ, ವಿಜ್ಞಾನಿ ರಾಮ್ ನಾರಾಯಣ್ ಅಗರ್‌ವಾಲ್ ನಿಧನ[೪]
  • ಆಗಸ್ಟ್ ೧೪:ಕರ್ನಾಟಕದ ೨೦ ಪೋಲಿಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಗೌರವ[೫]